Wednesday 11 July 2018

ರಾಮಕೃಷ್ಣ ತಪೋವನದ ವಿದ್ಯಾರ್ಥಿ, ಇದೀಗ ಭಾರತ ಮಾತೆಯ ಸೇವಕ

ರಾಮಕೃಷ್ಣ ತಪೋವನದ ಹೆಮ್ಮೆಯ ವಿದ್ಯಾರ್ಥಿ ಇದೀಗ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ತನ್ನ ತಾಯ್ನಾಡಿನ ಸೇವೆಯಲ್ಲಿ ನಿರತನಾಗಿದ್ದಾನೆ... ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಎಂಬ ಮಾತಿನಂತ ತನ್ನೆಲ್ಲಾ ಕುಟುಂಬ ಸಂಬಂಧಗಳನ್ನು ಬದಿಗೊತ್ತಿ ತಾಯ್ನಾಡಿನ ಸೇವೆಯಲ್ಲಿ ನಿರತನಾಗಿರುವ ನಿನಗಿದೋ ಅನಂತ ನಮನಗಳು ಗೆಳೆಯ... ತಾಯಿ ಭಾರತಿಯು ನಿನಗೆ ಇನ್ನಷ್ಟು ಶಕ್ತಿ ನೀಡಲಿ.... ಆ ದಿವ್ಯತ್ರಯರ ಅನುಗ್ರಹ ಸದಾ ನಿನ್ನ ಮೇಲಿರಲಿ...
ರಾಮಕೃಷ್ಣ ತಪೋವನವನ್ನು ದೂಷಿಸುತ್ತಾ ಆಶ್ರಮದ ಏಳಿಗೆಗೆ ಪ್ರೋತ್ಸಾಹಿಸುತ್ತಿರುವ ಮುಖಗಳಿಗೆ ಅರ್ಪಣೆ

No comments:

Post a Comment