Tuesday 10 July 2018

ರಾಮಕೃಷ್ಣರ ಪುಣ್ಯಭೂಮಿಗೆ ರಜನಿಕಾಂತ್ ಭೇಟಿ







ತಮಿಳು ಚಿತ್ರರಂಗದ ಖ್ಯಾತ ತಾರೆ, ಶ್ರೀ ರಜನೀಕಾಂತ್ ದಿಢೀರ್ ಕೊಲ್ಕತ್ತಾದಲ್ಲಿ ಶ್ರೀ ಸ್ವಾಮಿ ವೀವೇಕಾನಂದರಿಂದ ಸ್ಥಾಪಿತವಾದ ಬೇಲೂರಿನ ಶ್ರೀ ರಾಮಕೃಷ್ಣ ಮಿಷನ್ ಆಶ್ರಮಕ್ಕೆ ಭೇಟಿ ನೀಡಿ , ಅಲ್ಲಿನ ಮುಖ್ಯಸ್ಥರಾದ ಶ್ರೀ ಸ್ವಾಮಿ ಸ್ಮರಣಾದಂದ ಮಹರಾಜ್ ರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

No comments:

Post a Comment