ಪ್ರತ್ಯಕ್ಷ ದೈವಕ್ಕೆ ಸಾಷ್ಟಾಂಗ ನಮನ
ಅಕ್ಷರ ಸಂತ ,ಬಡಮಕ್ಕಳ ಬಾಳಿನ ಆಶಾಕಿರಣ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಮೂಲ ರೂವಾರಿ ಕರ್ಮಯೋಗಿಗೆ ಸಾಷ್ಟಾಂಗ ನಮನ ಅರ್ಥಾತ್ ಹುಟ್ಟು ಹಬ್ಬದ ಶುಭಾಶಯಗಳು
ಹೌದು ತಾಯಿ ರಾಜರಾಜೇಶ್ವರಿಯು ನೆಲೆಯೂರಿರುವ ಪುಟ್ಟ ಊರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನ ಪೊಳಲಿ, ಒಂದು ದಶಕದ ಹಿಂದೆ ಆ ಪುಟ್ಟ ಗ್ರಾಮದ ಆಶಾಕಿರಣವೆಂಬಂತೆ ಅಲ್ಲೊಂದು ಪುಟ್ಟ ಆಶ್ರಮ ಪ್ರಾರಂಭವಾಯಿತು. ಆಶ್ರಮದ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳು ಶಾಲೆ ಕಾಲೇಜಿನ ಮೆಟ್ಟಿಲು ಹತ್ತುವಂತಾಯಿತು. ಪುಟ್ಟ ಹಳ್ಳಿಯ ಮಕ್ಕಳಿಗೂ ಆಶಾಕಿರಣವೆಂಬಂತೆ ವಿದ್ಯಾರ್ಥಿಗಳಿಗೆ ಪುಸ್ತಕ ,ಶಾಲಾ ಖರ್ಚು ಇತ್ಯಾದಿ ವೆಚ್ಚಗಳನ್ನು ಆಶ್ರಮದ ಮೂಲಕ ನೀಡಿ ಎಲ್ಲರಿಗೂ ಆಶಾಕಿರಣವಾದವರು ಅಂತಹ ಮಾಹಾನ್ ವ್ಯಕ್ತಿ ಹುಟ್ಟಿದ ದಿನ ಇಂದು .
ಅಕ್ಷರ ಸಂತ ,ಬಡಮಕ್ಕಳ ಬಾಳಿನ ಆಶಾಕಿರಣ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಮೂಲ ರೂವಾರಿ ಕರ್ಮಯೋಗಿಗೆ ಸಾಷ್ಟಾಂಗ ನಮನ ಅರ್ಥಾತ್ ಹುಟ್ಟು ಹಬ್ಬದ ಶುಭಾಶಯಗಳು
ಹೌದು ತಾಯಿ ರಾಜರಾಜೇಶ್ವರಿಯು ನೆಲೆಯೂರಿರುವ ಪುಟ್ಟ ಊರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನ ಪೊಳಲಿ, ಒಂದು ದಶಕದ ಹಿಂದೆ ಆ ಪುಟ್ಟ ಗ್ರಾಮದ ಆಶಾಕಿರಣವೆಂಬಂತೆ ಅಲ್ಲೊಂದು ಪುಟ್ಟ ಆಶ್ರಮ ಪ್ರಾರಂಭವಾಯಿತು. ಆಶ್ರಮದ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳು ಶಾಲೆ ಕಾಲೇಜಿನ ಮೆಟ್ಟಿಲು ಹತ್ತುವಂತಾಯಿತು. ಪುಟ್ಟ ಹಳ್ಳಿಯ ಮಕ್ಕಳಿಗೂ ಆಶಾಕಿರಣವೆಂಬಂತೆ ವಿದ್ಯಾರ್ಥಿಗಳಿಗೆ ಪುಸ್ತಕ ,ಶಾಲಾ ಖರ್ಚು ಇತ್ಯಾದಿ ವೆಚ್ಚಗಳನ್ನು ಆಶ್ರಮದ ಮೂಲಕ ನೀಡಿ ಎಲ್ಲರಿಗೂ ಆಶಾಕಿರಣವಾದವರು ಅಂತಹ ಮಾಹಾನ್ ವ್ಯಕ್ತಿ ಹುಟ್ಟಿದ ದಿನ ಇಂದು .
ಕೆಲವರು ಆ ಮಹಾತ್ಮನನ್ನು ನಿಂಧಿಸಿದರೂ
ಇನ್ನು ಕೆಲವರು ನಂಬಿಕೆ ದ್ರೋಹವನ್ನೇ ಬಗೆದರು
ಇನ್ನು ಕೆಲವರು ಮುಂದಿನಿಂದ ಚೆನ್ನಾಗಿ ಮಾತನಾಡಿ ಹಿಂದಿನಿಂದ ಉಗಿದದ್ದು ಇದೆ
ಆದರೂ ಅದ್ಯಾವುದನ್ನೂ ಲೆಕ್ಕಿಸದೆ " ಜೀವ ಸೇವೆಯೇ ಶಿವ ಸೇವೆ" ಎಂಬ ಸ್ವಾಮಿ ವಿವೇಕಾನಂದರ ವಾಣಿಯನ್ನು ಪರಿಪಾಲಿಸುತ್ತ ಬಂದವರು,
ಜೀವನ ಮುಕ್ತಿಗಾಗಿ ತನ್ನೆಲ್ಲ ಪದವಿಯನ್ನು ಶ್ರೀ ರಾಮಕೃಷ್ಣ ಪರಮಹಂಸರ ಪಾದತಲಗಳಲ್ಲಿ ಅರ್ಪಿಸಿ ಶರಣು ಶರಣಾರ್ಥಿ ಎಂದು ಜೀವನದ ಪರಮ ಧ್ಯೇಯದ ಕಡೆ ಹೆಜ್ಜೆಯಿಟ್ಟಿರುವ ನನ್ನ ದೇವನೇ ನಿಮಗೆ ಶರಣು ಶರಣೆಂದೆ .
ಇನ್ನು ಕೆಲವರು ನಂಬಿಕೆ ದ್ರೋಹವನ್ನೇ ಬಗೆದರು
ಇನ್ನು ಕೆಲವರು ಮುಂದಿನಿಂದ ಚೆನ್ನಾಗಿ ಮಾತನಾಡಿ ಹಿಂದಿನಿಂದ ಉಗಿದದ್ದು ಇದೆ
ಆದರೂ ಅದ್ಯಾವುದನ್ನೂ ಲೆಕ್ಕಿಸದೆ " ಜೀವ ಸೇವೆಯೇ ಶಿವ ಸೇವೆ" ಎಂಬ ಸ್ವಾಮಿ ವಿವೇಕಾನಂದರ ವಾಣಿಯನ್ನು ಪರಿಪಾಲಿಸುತ್ತ ಬಂದವರು,
ಜೀವನ ಮುಕ್ತಿಗಾಗಿ ತನ್ನೆಲ್ಲ ಪದವಿಯನ್ನು ಶ್ರೀ ರಾಮಕೃಷ್ಣ ಪರಮಹಂಸರ ಪಾದತಲಗಳಲ್ಲಿ ಅರ್ಪಿಸಿ ಶರಣು ಶರಣಾರ್ಥಿ ಎಂದು ಜೀವನದ ಪರಮ ಧ್ಯೇಯದ ಕಡೆ ಹೆಜ್ಜೆಯಿಟ್ಟಿರುವ ನನ್ನ ದೇವನೇ ನಿಮಗೆ ಶರಣು ಶರಣೆಂದೆ .
ಅಕ್ಷಯ್ ಜಿ ಭಟ್
ಹಳೆ ವಿದ್ಯಾರ್ಥಿ
ರಾಮಕೃಷ್ಣ ತಪೋವನ ಪೊಳಲಿ
ಹಳೆ ವಿದ್ಯಾರ್ಥಿ
ರಾಮಕೃಷ್ಣ ತಪೋವನ ಪೊಳಲಿ
No comments:
Post a Comment